Wednesday, August 21, 2024

General Knowledge Question and Answers

  Wisdom News       Wednesday, August 21, 2024
Hedding ; General Knowledge Question and Answers ....



🌳ಸಾಮಾನ್ಯ ಜ್ಞಾನ 

🐠ಭಾರತದಲ್ಲಿ ಯಾರ ಕಾಲದಿಂದ ನಾಣ್ಯಗಳು ಚಲಾವಣೆಗೆ ಬಂದವು? 
ಉತ್ತರ:- ವೇದಗಳ ಕಾಲ 
🐠ಉತ್ತರ ವೈದಿಕ ಕಾಲದಲ್ಲಿ ರಾಷ್ಟ್ರಗೋಪ ಎಂದು ಯಾರನ್ನು ಕರೆಯಲಾಗಿದೆ? 
ಉತ್ತರ:- ಪುರೋಹಿತ 
🐠ವೈದಿಕ ಪದ ರತ್ನಿನ್ ಎಂದರೆ__
ಉತ್ತರ:- ಅಧಿಕಾರಿಗಳು
🐠ಸಿಂಧೂ ನಾಗರಿಕತೆಯ ಮೊಟ್ಟ ಮೊದಲ ಅವಶೇಷಗಳು ದೊರೆತ ಸ್ಥಳ 
ಉತ್ತರ:- ಹರಪ್ಪ 
🐠ಸಿಂಧೂ ಕಣಿವೆಯ ನಾಗರಿಕತೆಯ ಜನರಿಗೆ ಈ ಲೋಹದ ಪರಿಚಯ ಇರಲಿಲ್ಲ
ಉತ್ತರ:- ಕಬ್ಬಿಣ 
🐠ಋಗ್ವೇದದಲ್ಲಿ ಆಘ್ನಾ (ಕೊಲ್ಲಬಾರದು) ಎಂಬ ಪದ ಯಾವ ಪ್ರಾಣಿಗೆ ನೀಡಲಾಗಿದೆ?
ಉತ್ತರ:- ಹಸು
🐠ಹತ್ತಿ ಬಟ್ಟೆಯ ಬಗೆಗಿನ ಪುರಾವೆಯು ಸಿಂಧೂ ನಾಗರಿಕತೆಯ ಯಾವ ಪ್ರದೇಶದಲ್ಲಿ ದೊರೆತಿದೆ?
ಉತ್ತರ:- ಮೋಹೆಂಜೋದಾರೊ
🐠ಸಿಂಧೂ ನಾಗರಿಕತೆಯ ಪ್ರಮುಖ ನಿವೇಶನವಾದ ಲೋಥಾಲ್ ಇರುವುದು__
ಉತ್ತರ:- ಗುಜರಾತ್ 
🐠ಹರಪ್ಪ ಜನರಿಗೆ ಪರಿಚಯವಿರದ ಬೆಳೆ 
ಉತ್ತರ:- ರಾಗಿ

🌳ಸಾಮಾನ್ಯ ಜ್ಞಾನ 

🏝1784 ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಅನ್ನು ಸ್ಥಾಪಿಸಿದವರು ಯಾರು? 
ಉತ್ತರ:- ವಿಲಿಯಂ ಜೋನ್ಸ್ 
🏝ಸಂಸ್ಕೃತ ವ್ಯಾಕರಣವಾದ 'ಅಷ್ಟಾದ್ಯಾಯ' ವನ್ನು ಬರೆದವರು? 
ಉತ್ತರ:- ಪಾಣಿನಿ 
🏝ಋಗ್ವೇದದ ಆರ್ಯರಿಗೆ ಸಮುದ್ರ ವ್ಯಾಪಾರ ಗೊತ್ತಿರಲಿಲ್ಲವೆಂದು ಹೇಳಿರುವ ವಿದ್ವಾಂಸ ಯಾರು? 
ಉತ್ತರ:- ಆರ್ ಎಸ್ ಶರ್ಮಾ
🏝ಭಾರತದಲ್ಲಿ ಯಾರ ಕಾಲದಿಂದ ನಾಣ್ಯಗಳು ಚಲಾವಣೆಗೆ ಬಂದವು? 
ಉತ್ತರ:- ವೇದಗಳ ಕಾಲ 
🏝ಉತ್ತರ ವೈದಿಕ ಕಾಲದಲ್ಲಿ ರಾಷ್ಟ್ರಗೋಪ ಎಂದು ಯಾರನ್ನು ಕರೆಯಲಾಗಿದೆ? 
ಉತ್ತರ:- ಪುರೋಹಿತ 
🏝ವೈದಿಕ ಪದ ರತ್ನಿನ್ ಎಂದರೆ__
ಉತ್ತರ:- ಅಧಿಕಾರಿಗಳು
🏝ಸಿಂಧೂ ನಾಗರಿಕತೆಯ ಮೊಟ್ಟ ಮೊದಲ ಅವಶೇಷಗಳು ದೊರೆತ ಸ್ಥಳ 
ಉತ್ತರ:- ಹರಪ್ಪ 
🏝ಸಿಂಧೂ ಕಣಿವೆಯ ನಾಗರಿಕತೆಯ ಜನರಿಗೆ ಈ ಲೋಹದ ಪರಿಚಯ ಇರಲಿಲ್ಲ
ಉತ್ತರ:- ಕಬ್ಬಿಣ 
🏝ಋಗ್ವೇದದಲ್ಲಿ ಆಘ್ನಾ (ಕೊಲ್ಲಬಾರದು) ಎಂಬ ಪದ ಯಾವ ಪ್ರಾಣಿಗೆ ನೀಡಲಾಗಿದೆ?
ಉತ್ತರ:- ಹಸು


🌎ಸಾಮಾನ್ಯ ಜ್ಞಾನ 

🏕ಗಣಕಯಂತ್ರಗಳಿಗೆ ಮಾಹಿತಿಯನ್ನು ನೀಡಲು ಬಳಸುವ ಸಾಧನ ಯಾವುದು?
 ಸಂಗ್ರಹಣಾ ಸಾಧನ
ಉತ್ತರ:- ಇನ್ ಪುಟ್
🏕ಫೋಟೋ ಎಡಿಟಿಂಗ್, ಡಾಕ್ಯೂಮೆಂಟ್ ಮತ್ತು ಲೆಕ್ಕಪತ್ರಗಳ ತಯಾರಿಕೆಗೆ ಬಳಸುವ ಸಾಪ್ಟವೇರ್ ಯಾವುದು?
ಉತ್ತರ:- ಅಪ್ಲಿಕೇಶನ್
🏕ಎಂಟು ದ್ವಿಮಾನ ಸಂಖ್ಯೆಗಳ ಗುಂಪಿಗೆ (0 ಅಥವಾ 1) ಏನೆಂದು ಕರೆಯುವರು ?
ಉತ್ತರ:- ಬೈಟ್
🏕1784 ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಅನ್ನು ಸ್ಥಾಪಿಸಿದವರು ಯಾರು? 
ಉತ್ತರ:- ವಿಲಿಯಂ ಜೋನ್ಸ್ 
🏕ಸಂಸ್ಕೃತ ವ್ಯಾಕರಣವಾದ 'ಅಷ್ಟಾದ್ಯಾಯ' ವನ್ನು ಬರೆದವರು? 
ಉತ್ತರ:- ಪಾಣಿನಿ 
🏕ಋಗ್ವೇದದ ಆರ್ಯರಿಗೆ ಸಮುದ್ರ ವ್ಯಾಪಾರ ಗೊತ್ತಿರಲಿಲ್ಲವೆಂದು ಹೇಳಿರುವ ವಿದ್ವಾಂಸ ಯಾರು? 
ಉತ್ತರ:- ಆರ್ ಎಸ್ ಶರ್ಮಾ
🏕ಭಾರತದಲ್ಲಿ ಯಾರ ಕಾಲದಿಂದ ನಾಣ್ಯಗಳು ಚಲಾವಣೆಗೆ ಬಂದವು? 
 ಉತ್ತರ:- ವೇದಗಳ ಕಾಲ 
🏕ಉತ್ತರ ವೈದಿಕ ಕಾಲದಲ್ಲಿ ರಾಷ್ಟ್ರಗೋಪ ಎಂದು ಯಾರನ್ನು ಕರೆಯಲಾಗಿದೆ? 
ಉತ್ತರ:- ಪುರೋಹಿತ 
🏕ವೈದಿಕ ಪದ ರತ್ನಿನ್ ಎಂದರೆ__
ಉತ್ತರ:- ಅಧಿಕಾರಿಗಳು

🦆ದ್ವಿಮಾನ ಪದ್ಧತಿಯ ಸಂಖ್ಯೆಗಳು ಯಾವುವು?
ಉತ್ತರ:- 0 ಮತ್ತು 1
🦆1000 ಬೈಟ್‌ಗಳು ಯಾವುದಕ್ಕೆ ಸಮ?
ಉತ್ತರ:- KB
🦆ಸಾಪ್ಟವೇರ್‌ಗಳ ಎರಡು ಪ್ರಮುಖ ಪ್ರಕಾರಗಳು ಯಾವುವು?
ಉತ್ತರ:- ಸಿಸ್ಟಂ ಮತ್ತು ಅಪ್ಲಿಕೇಶನ್
🦆ಗಣಕಯಂತ್ರಗಳಿಗೆ ಮಾಹಿತಿಯನ್ನು ನೀಡಲು ಬಳಸುವ ಸಾಧನ ಯಾವುದು?
 ಸಂಗ್ರಹಣಾ ಸಾಧನ
ಉತ್ತರ:-- ಇನ್ ಪುಟ್
🦆ಫೋಟೋ ಎಡಿಟಿಂಗ್, ಡಾಕ್ಯೂಮೆಂಟ್ ಮತ್ತು ಲೆಕ್ಕಪತ್ರಗಳ ತಯಾರಿಕೆಗೆ ಬಳಸುವ ಸಾಪ್ಟವೇರ್ ಯಾವುದು?
ಉತ್ತರ:- ಅಪ್ಲಿಕೇಶನ್
🦆ಎಂಟು ದ್ವಿಮಾನ ಸಂಖ್ಯೆಗಳ ಗುಂಪಿಗೆ (0 ಅಥವಾ 1) ಏನೆಂದು ಕರೆಯುವರು ?
ಉತ್ತರ:- ಬೈಟ್
🦆1784 ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಅನ್ನು ಸ್ಥಾಪಿಸಿದವರು ಯಾರು? 
ಉತ್ತರ- ವಿಲಿಯಂ ಜೋನ್ಸ್ 
🦆ಸಂಸ್ಕೃತ ವ್ಯಾಕರಣವಾದ 'ಅಷ್ಟಾದ್ಯಾಯ' ವನ್ನು ಬರೆದವರು? 
ಉತ್ತರ:- ಪಾಣಿನಿ 
🦆ಋಗ್ವೇದದ ಆರ್ಯರಿಗೆ ಸಮುದ್ರ ವ್ಯಾಪಾರ ಗೊತ್ತಿರಲಿಲ್ಲವೆಂದು ಹೇಳಿರುವ ವಿದ್ವಾಂಸ ಯಾರು? 
ಉತ್ತರ:- ಆರ್ ಎಸ್ ಶರ್ಮಾ


🏝ಕರ್ನಾಟಕದಲ್ಲಿರುವ ವಿಧಾನಸಭೆಯಲ್ಲಿರುವ ಸದಸ್ಯರ ಸಂಖ್ಯೆ 
ಉತ್ತರ:- 224
🏝ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡುವವರು 
ಉತ್ತರ:- ರಾಷ್ಟ್ರಪತಿ
🏝ಕೇಂದ್ರ ಹಣಕಾಸು ಆಯೋಗದ ಅಧಿಕಾರ ಅವಧಿ ಎಷ್ಟು? 
ಉತ್ತರ:- ಐದು ವರ್ಷ
🏝ಭಾರತದಲ್ಲಿ ಉಪರಾಷ್ಟ್ರಪತಿಯು ಎಷ್ಟು ಕಾಲ ಹಂಗಾಮಿ ರಾಷ್ಟ್ರಪತಿಗಳಾಗಿರಬಹುದು? 
ಉತ್ತರ:- ಆರು ತಿಂಗಳು
🏝ಪ್ರಧಾನಮಂತ್ರಿಯನ್ನು ರಾಷ್ಟ್ರಪತಿ ನೇಮಿಸಬೇಕೆಂದು ಯಾವ ವಿಧಿ ತಿಳಿಸುತ್ತದೆ?
ಉತ್ತರ:- 75‌ (ಎ) ವಿಧಿ
🏝ಪ್ರಧಾನಿ ನೇತೃತ್ವದಲ್ಲಿ ಮಂತ್ರಿಮಂಡಲ ವಿರಬೇಕೆಂದು ಯಾವ ವಿಧಿ ತಿಳಿಸುತ್ತದೆ? 
ಉತ್ತರ:- 74ನೇ ವಿಧಿ
🏝"ಮೈ ಪ್ರೆಸಿಡೆನ್ಸಿಯಲ್ ಇಯರ್ಸ್" ಗ್ರಂಥವನ್ನು ಬರೆದಿರುವ ರಾಷ್ಟ್ರಪತಿ
ಉತ್ತರ:- ಆರ್ ವೆಂಕಟರಾಮನ್ 
🏝ಯಾವ ವಿಧಿಯು ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ವಿವರಣೆ ನೀಡುತ್ತದೆ 
ಉತ್ತರ:- ವಿಧಿ 66( ಸಿ )
🏝ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ಇರಬೇಕಾದ ಕನಿಷ್ಠ ವಯಸ್ಸು 
ಉತ್ತರ:- 35 ವರ್ಷ

⛵️ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ
ಉತ್ತರ:- ಕರ್ನಾಟಕ 
⛵️ಕರ್ನಾಟಕದ ಯಾವ ಸ್ಥಳವನ್ನು ಭಾರತ ದೇಶದ “ಕಾಫಿ ಬೆಳೆಯ ಜನ್ಮಸ್ಥಳ” ಎನ್ನುವರು?
ಉತ್ತರ:- ಚಿಕ್ಕಮಗಳೂರು
⛵️ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ ಎಲ್ಲಿದೆ?
ಉತ್ತರ:- ಬೆಂಗಳೂರು
 ⛵️ಶ್ರೀಗಂಧದ ಮರ ಹೆಚ್ಚಾಗಿ ಕಂಡುಬರುವ ರಾಜ್ಯ__
ಉತ್ತರ:- ಕರ್ನಾಟಕ
⛵️ತೊಗರಿ ಬೆಳೆ ನಿಗಮದ ಕೇಂದ್ರ
ಉತ್ತರ:- ಕಲ್ಬುರ್ಗಿ
⛵️ಚಿಕ್ಕೋಡಿ ತಾಲ್ಲೂಕು ಯಾವ ಬೆಳೆಗೆ ಹೆಸರುವಾಸಿ___
ಉತ್ತರ:- ಹೊಗೆಸೊಪ್ಪು
⛵️ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ವಿಧಿ 
ಉತ್ತರ:- 45ನೇ ವಿಧಿ
⛵️ಚುನಾವಣಾ ಆಯುಕ್ತರನ್ನು ಯಾರು ವಜಾ ಮಾಡಬಹುದು? 
ಉತ್ತರ:- ಸಂಸತ್ತಿನ ಶಿಫಾರಸಿನ ಮೇರೆಗೆ ರಾಷ್ಟ್ರಪತಿ
⛵️ಸಂಸತ್ತಿನ ಸದಸ್ಯರು ರಾಜೀನಾಮೆ ಸಲ್ಲಿಸುವುದು 
ಉತ್ತರ:- ರಾಷ್ಟ್ರಪತಿಗಳಿಗೆ




logoblog

Thanks for reading General Knowledge Question and Answers

Previous
« Prev Post

No comments:

Post a Comment